ಬೆಳ್ತಂಗಡಿ: ಸುಧೆ ಮುಗೇರು ನಿವಾಸಿ ಉಷಾ ನಾಗೇಶ್ ಅವರ ತಡೆಗೋಡೆ ಧಾರಾಕಾರ ಮಳೆಗೆ ಜರಿದು ಬಿದ್ದು, ನೆರೆಕರೆಯ ಮನೆಯ ವಸಂತಿ ಕೋಂ. ರವಿಚಂದ್ರ ಶಾಂತಿಯವರ ಮನೆಯ ತಡೆಗೋಡೆ ಮತ್ತು ಶೀಟ್ ಚಾವಣಿ ಹಾಗೂ ಚೆನ್ನಪ್ಪ ನಾಯ್ಕ ಅವರ ತಡೆಗೋಡೆ ಬಿದ್ದು ಮೂರು ಮನೆಗೂ ಹಾನಿಯಾಗಿರುತ್ತದೆ.
ಬೆಳ್ತಂಗಡಿ ಸುಧೆಮುಗೇರುನಲ್ಲಿ ಮನೆಯ ತಡೆಗೋಡೆ ಕುಸಿತ
