ಕೊಕ್ಕಡ: ಗ್ರಾಮದ ಮುಂಡೂರುಪಳಿಕೆ ನಿವಾಸಿ ಕೆಂಗುಡೆಲು ಕುಟುಂಬದ ನೋಣಯ್ಯ ಗೌಡ (85)ವಯೋ ಸಹಜ ಕಾಯಿಲೆಯಿಂದ ಜೂ.13ರಂದು ದೈವಾದೀನರಾಗಿದ್ದಾರೆ. ಮೃತರು ಪುತ್ರರಾದ ಮೂಡುಬಿದಿರೆ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಂಕರ್ ಕೆ., ಕೃಷಿಕ ತಿಮ್ಮಪ್ಪ ಗೌಡ, ಓರ್ವ ಪುತ್ರಿ ಶಿವಾಂಗಿ ವೆಂಕಪ್ಪ ಗೌಡ ಇಚಲಂಪಾಡಿರವರನ್ನು ಅಗಲಿದ್ದಾರೆ.
ಕೊಕ್ಕಡ: ಮುಂಡೂರುಪಳಿಕೆ ನಿವಾಸಿ ಕೆಂಗುಡೆಲು ಕುಟುಂಬದ ನೋಣಯ್ಯ ಗೌಡ ನಿಧನ
