ಕಲ್ಮಂಜ: ಗ್ರಾಮದ ನಿಡಿಗಲ್ ನಿವಾಸಿ ಮಾಧವ ಕಾಮತ್ (86ವ) ಅಲ್ಪಕಾಲದ ಅಸೌಖ್ಯದಿಂದ ಶಿರಸಿಯ ತಮ್ಮ ಪುತ್ರಿಯ ಮನೆಯಲ್ಲಿ ಜೂ.6ರಂದು ನಿಧನ ಹೊಂದಿದರು. ಉಜಿರೆಯ ಹಳೆಪೇಟೆಯ ಶ್ರೀರಾಮ ಕಲಾ ಮಂದಿರದ ಪ್ರಬಂಧಕರಾಗಿ 35ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಮೂವರು ಪುತ್ರಿಯರನ್ನು ಆಗಲಿದ್ದಾರೆ.
ನಿಡಿಗಲ್ ನಿವಾಸಿ ಮಾಧವ ಕಾಮತ್ ನಿಧನ
