Site icon Suddi Belthangady

ಕುವೆಟ್ಟು: ಅಪಾಯ ತಪ್ಪಿಸಲು ಆಗ್ರಹ

ಕುವೆಟ್ಟು: ಮದ್ದಡ್ಕದಿಂದ ಪಲ್ಕೆ ಬಲ್ಕತ್ಯಾರು ಹೊಸ ಮನೆ ಸಾಗುವ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಬಳ್ಳಿ ಸುತ್ತುವರಿದು ಅಪಾಯಕ್ಕೆ ಕಾರಣವಾಗಿದೆ. ಬಲ್ಕತ್ಯಾರು ಸಮೀಪ ಟ್ರಾನ್ಸ್ ಫರ್ಮರಿಗೆ ಬಳ್ಳಿಗಳು ಗಿಡ ಗಂಟಿಗಲು ಸುತ್ತುವರಿದು ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತವಾದ್ರೆ ಸರಿಪಡಿಸುವ ಸಂದರ್ಭದಲ್ಲಿ ಭಾರಿ ಅಪಾಯವಾಗುವ ಸಾಧ್ಯತೆ ಇದೆ. ತಕ್ಷಣ ಮೆಸ್ಕಾಂ ಇಲಾಖೆ ಗಮನ ಹರಿಸಿ ಆಗುವಂತಹ ಅಪಾಯವನ್ನು ತಪ್ಪಿಸಲು ಸ್ಥಳೀಯರ ಒತ್ತಾಯ.

Exit mobile version