Site icon Suddi Belthangady

ಉಜಿರೆ: ನೀರಚಿಲುಮೆ ನಿವಾಸಿ ಸಂಪದ ಬಲ್ಲಾಳ್ ನಿಧನ

ಉಜಿರೆ: ನೀರ ಚಿಲುಮೆ ಸಮೃದ್ಧಿ ಮನೆಯ ವೃಷಭರಾಜ ಆರಿಗರ ಪತ್ನಿ ಸಂಪದ ಬಲ್ಲಾಳ್ (60ವ) ಅನಾರೋಗ್ಯದಿಂದ ಜೂ. 3ರಂದು ನಿಧನರಾದರು. ಮಗಳು ಸಮೃದ್ಧಿರವರನ್ನು ಅಗಲಿದ್ದಾರೆ.

Exit mobile version