ಪದ್ಮುಂಜ: ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿದ್ದ ಜಯರಾಮ ಶೆಟ್ಟಿಯವರು ವಯೋನಿವೃತ್ತಿಗೊಂಡು ತೆರವಾದ ಸ್ಥಾನಕ್ಕೆ ಪದ್ಮುಂಜ ಹಾಲು ಸೊಸೈಟಿಯಲ್ಲಿ 25 ವರ್ಷಗಳಿಂದ ಹಾಲು ಪರಿವೀಕ್ಷರಾಗಿ ಸೇವೆ ಸಲ್ಲಿಸಿದ್ದ ಸತೀಶ್ ಕುಮಾರ್ ಮುಗೆರೋಡಿ ಇವರನ್ನು ಪ್ರಭಾರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಭಾರ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಮುಗೆರೋಡಿ ನೇಮಕ
