ಬೆಳ್ತಂಗಡಿ: ಕೆಲ್ಲಗುತ್ತು ನಿವಾಸಿ ಸತೀಶ್ (29ವ) ಜೂ. 3ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ತಾಯಿ ಪ್ರೇಮ ಹಾಗೂ ಸಹೋದರ ಪ್ರಶಾಂತ್, ಸಹೋದರಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೌರಿರವರನ್ನು ಅಗಲಿದ್ದಾರೆ.
ಬೆಳ್ತಂಗಡಿ: ಕೆಲ್ಲಗುತ್ತು ನಿವಾಸಿ ಸತೀಶ್ ನಿಧನ

ಬೆಳ್ತಂಗಡಿ: ಕೆಲ್ಲಗುತ್ತು ನಿವಾಸಿ ಸತೀಶ್ (29ವ) ಜೂ. 3ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ತಾಯಿ ಪ್ರೇಮ ಹಾಗೂ ಸಹೋದರ ಪ್ರಶಾಂತ್, ಸಹೋದರಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೌರಿರವರನ್ನು ಅಗಲಿದ್ದಾರೆ.