Site icon Suddi Belthangady

ಪ್ರಾ.ಕೃ.ಪ.ಸ.ಸಂಘ ಕೊಕ್ಕಡದಲ್ಲಿ ಸಬ್ಸಿಡಿ ದರದಲ್ಲಿ ಮೈಲ್ ತುತ್ತು ವಿತರಣೆ

ಕೊಕ್ಕಡ: ಜೂ.3ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಬ್ಸಿಡಿ ದರದಲ್ಲಿ ಮೈಲ್ ತುತ್ತು ವಿತರಿಸಲಾಯಿತು. ಅಧ್ಯಕ್ಷ ಕುಶಾಲಪ್ಪ ಗೌಡ ಪೂವಜೆ, ಉಪಾಧ್ಯಕ್ಷ ಮಹಾಬಲ ಶೆಟ್ಟಿ ಪಟ್ಟೂರು, ಕಾರ್ಯನಿರ್ವಾಹನಾಧಿಕಾರಿ ನವೀನ್ ಕೆ., ಸದಸ್ಯರಾದ ಶ್ರೀನಾಥ್ ಬಡೆಕೈಲೂ, ಉದಯ್ ಕುಮಾರ್ ಭಟ್ ಅನಾರು, ಪ್ರೇಮವತಿ ಕಲ್ಲಾಜೆ, ಪದ್ಮನಾಭ ಕಾಯಿಲ, ವಿಠಲ ಬಂಡಾರಿ ಉಪಸ್ಥಿತರಿದ್ದರು.

Exit mobile version