Site icon Suddi Belthangady

ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ತಡೆಗೋಡೆ ಕುಸಿತ

ಬೆಳ್ತಂಗಡಿ: ತಾಲೂಕಿನಾದ್ಯಂತ ಮೇ.30ರಂದು ರಾತ್ರಿ ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ನಿಡಿಗಲ್ ಜನಾರ್ದನ್ ಗೌಡರವರ ಅಂಗಡಿಯ ಸಮೀಪ ತಡೆಗೋಡೆಗೆ ಮೋರಿಯಲ್ಲಿ ಬರುವ ನೀರು ಹೊಡೆದು ತಡೆಗೋಡೆಗೆ ಹಾನಿಯಾಗಿ ಅಂಗಡಿಯ ಸಮೀಪ ಬಿರುಕು ಬಿಟ್ಟ ಕಾರಣ ಆತಂಕ ಸೃಷ್ಟಿಯಾಗಿದೆ.

ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version