Site icon Suddi Belthangady

ಇಳಂತಿಲ: ಗುಡ್ಡ ಜರಿದು ಕೃಷಿ ಹಾನಿ

ಇಳಂತಿಲ: ಗ್ರಾಮದ ಅಗರ್ತ ನಿವಾಸಿ ಜಗದೀಶ ಬಂಗೇರರವರ ತೋಟಕ್ಕೆ ಮೇ.30ರಂದು ಸುರಿದ ಭಾರೀ ಮಳೆಯಿಂದ ಗುಡ್ಡ ಜರಿದು ಹಾನಿಯಾಗಿದೆ.

Exit mobile version