ಕಲ್ಮಂಜ: ಮೇ.27ರಂದು ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸಮೀಪ ಬಾಲಾಜಿ ಆಯಿಲ್ ಮಿಲ್ ಅಂಗಡಿ ಎದುರುಗಡೆ ತಡೆಗೋಡೆ ಕುಸಿತವಾಗಿದ್ದು, ದಿವಾಕರ ಗೌಡ ಮತ್ತು ಜನಾರ್ಧನ ಗೌಡರವರ ಕೃಷಿಗೆ ಹಾನಿಯಾಗಿದೆ.
ಕಲ್ಮಂಜದಲ್ಲಿ ತಡೆಗೋಡೆ ಕುಸಿತ: ಕೃಷಿಗೆ ಹಾನಿ

ಕಲ್ಮಂಜ: ಮೇ.27ರಂದು ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸಮೀಪ ಬಾಲಾಜಿ ಆಯಿಲ್ ಮಿಲ್ ಅಂಗಡಿ ಎದುರುಗಡೆ ತಡೆಗೋಡೆ ಕುಸಿತವಾಗಿದ್ದು, ದಿವಾಕರ ಗೌಡ ಮತ್ತು ಜನಾರ್ಧನ ಗೌಡರವರ ಕೃಷಿಗೆ ಹಾನಿಯಾಗಿದೆ.