Site icon Suddi Belthangady

ಗರ್ಡಾಡಿ: ಆಪರೇಷನ್ ಸಿಂದೂರ ಯಶಸ್ವಿ: ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಗರ್ಡಾಡಿ: ಭಾರತ ಮಾತೆಯ ರಕ್ಷಣೆಗಾಗಿ ನಡೆದ ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ ಪ್ರಯುಕ್ತ ಭಾರತೀಯ ಸೇನೆಗೆ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಶಕ್ತಿ ಕೇಂದ್ರ ಗರ್ಡಾಡಿ ವತಿಯಿಂದ ದೇವರಿಗೆ ವಿಶೇಷ ಅಭಿಷೇಕ ಮಾಡುವ ಮೂಲಕ ದೇವಳದಲ್ಲಿ ಪ್ರಾರ್ಥಿಸಲಾಯಿತು.

Exit mobile version