Site icon Suddi Belthangady

ಧರ್ಮಸ್ಥಳದ ಜೋಡುಸ್ಥಾನ ಹತ್ತನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ-ಸಾವು

ಧರ್ಮಸ್ಥಳ: ಇಲ್ಲಿನ ಜೋಡುಸ್ಥಾನದ ನಿವಾಸಿ ಗೋವಿಂದ ಗೌಡರ ಪ್ರಥಮ ಪುತ್ರ ಪ್ರಥಮ್ (15ವ) ಮೇ .4ರಂದು m ಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಟವಾಡುತ್ತಿದ್ದ ವೇಳೆ ಹೃದಯಾಘಾತವಾಗಿದ್ದು,ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಪ್ರಥಮ್ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮಾಹಿತಿ ದೊರಕಿದೆ. ಇತ್ತೀಚೆಗೆ 9ನೇ ಕ್ಲಾಸಿನಿಂದ ಹತ್ತನೇ ತರಗತಿಗೆ ತೇರ್ಗಡೆಗೊಂಡಿದ್ದರು.

Exit mobile version