Site icon Suddi Belthangady

ವಾಣಿ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡಕ್ಕೆ ಚಂದ್ರಕಾಂತ್ ನಿಡ್ಡಾಜೆ ಯವರಿಂದ ರೂ. 1,01,000 ದೇಣಿಗೆ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಚಂದ್ರ ಕಾಂತ್ ನಿಡ್ಡಾಜೆಯವರು ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡಕ್ಕೆ ರೂ. 1,01,000 ದೇಣಿಗೆ ಯನ್ನು ನೀಡಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಧ್ಯಕ್ಷ ಹೆಚ್. ಪದ್ಮಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಸಂಚಾಲಕ ಯುವರಾಜ್ ಅನಾರು, ಬಾಲಕೃಷ್ಣ ಬಿರ್ಮೋಟ್ಟು ಉಪಸ್ಥಿತರಿದ್ದರು.

Exit mobile version