Site icon Suddi Belthangady

ಭುಡ್ಡಾರು ಶಕುಂತಲಾ ಶೆಟ್ಟಿ ನಿಧನ

ಬೆಳ್ತಂಗಡಿ: ಉದಯವಾಣಿ ಪತ್ರಿಕೆಯ ವಿತರಕರಾಗಿ, ಅರೆಕಾಲಿಕ ವರದಿಗಾರರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಿ.ಎಸ್. ಅಶೋಕ್ ಶೆಟ್ಟಿಯವರ ಪತ್ನಿ ಭುಡ್ಡಾರು ಶಕುಂತಲಾ ಶೆಟ್ಟಿ (68 ವರ್ಷ) ಹೃದಯಘಾತದಿಂದ ಮಾ. 12ರಂದು ನಿಧನರಾದರು.

ಮೃತರು ಪತಿ ಅಶೋಕ ಶೆಟ್ಟಿ, ಪುತ್ರ, ಪುತ್ರಿ ಇವರನ್ನು ಅಗಲಿದ್ದಾರೆ.

Exit mobile version