ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಮಹಾ ಮಂಡಲೇಶ್ವರರಾಗಿ ಪುರಪ್ರವೇಶ ಗೈಯುತ್ತಿರುವ ಶುಭ ಸಂದರ್ಭದಲ್ಲಿ ಭಕ್ತ ಸಮೂಹ ಫೆ. 2 ರಂದು ಸಂಜೆ 5 ಗಂಟೆಗೆ ಉಜಿರೆ ಮಹಾದ್ವಾರದ ಬಳಿ ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ಸಾಗಿ ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಬ್ರಹ್ಮಾನಂದ ಶ್ರೀ ಮಹಾಮಂಡಲೇಶ್ವರರಾಗಿ ಪುರಪ್ರವೇಶ – ಉಜಿರೆಯಿಂದ ಭವ್ಯ ಸ್ವಾಗತ
