Site icon Suddi Belthangady

ಮುಂಡಾಜೆ: ಪಿಲತ್ತಡ್ಕ ಎಂಬಲ್ಲಿ ಮನೆಗೆ ಮತ್ತು ರಸ್ತೆಗೆ ಬಿದ್ದ ಮಣ್ಣು ತೆರವಿಗೆ ಪಂಚಾಯತ್ ಸ್ಪಂದನೆ

ಬೆಳ್ತಂಗಡಿ: ಮುಂಡಾಜೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿಯಾದ ಪಿಲತ್ತಡ್ಕ ಶ್ರೀಧರ ಪೂಜಾರಿ ಮನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಮತ್ತು ಸದಸ್ಯ ಜಗದೀಶ್ ನಾಯ್ಕ ಭೇಟಿ ನೀಡಿ, ಪರಿಶೀಲಿಸಿದರು.

ಮಣ್ಣು ತೆರವಿಗೆ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡಿದರು.

Exit mobile version