Site icon Suddi Belthangady

ಶಿರ್ಲಾಲು: ರಿಕ್ಷಾ ತಂಗುದಾಣದಲ್ಲಿ ಆಯುಧ ಪೂಜೆ

ಶಿರ್ಲಾಲು : ರಿಕ್ಷಾ ತಂಗುದಾಣದಲ್ಲಿ ನವರಾತ್ರಿ ಪ್ರಯುಕ್ತ ಅ.11ರಂದು 3ನೇ ವರ್ಷದ ಆಯುಧ ಪೂಜೆ ನಡೆಯಿತು. ಸೂರ್ಯನಾರಾಯಣ ಪೂಜಾ ವಿಧಿ ವಿಧಾನ ನೇವೇರಿಸಿದರು.

ಸಂಘದ ಅಧ್ಯಕ್ಷ ಜಯರಾಜ್ ಜೈನ್, ಕಾರ್ಯಕ್ರಮದ ಸಂಯೋಜಕ ಪ್ರಸಾದ್ ಕುಮಾರ್, ಸಂಘದ ಸದಸ್ಯರು ಹಾಜರಿದ್ದರು. ರಿಕ್ಷಾ ಚಾಲಕರ ಸಂಘದ ವತಿಯಿಂದ ಶಿರ್ಲಾಲು ಪೇಟೆ ಸ್ವಚ್ಛತೆ ಮಾಡಲಾಯಿತು.

Exit mobile version