Site icon Suddi Belthangady

ಬೆಳ್ತಂಗಡಿ: ಉಮೇಶ್ ನಾಯ್ಕರ ಹೇಳಿಕೆ ಖಂಡಿಸಿ ಡಿವೈಎಫ್ ಐ ಬೆಳ್ತಂಗಡಿ ಠಾಣೆಯಲ್ಲಿ ದೂರು

ಬೆಳ್ತಂಗಡಿ: ಉಮೇಶ ನಾಯ್ಕ ಹೇಳಿಕೆ ಖಂಡಿಸಿ‌ ಮತ್ತು ಅಂಬೇಡ್ಕರ್ ಸಂವಿಧಾನ, ದಲಿತ ಸಮುದಾಯ, ಭಾರತೀಯರಿಗೆ ಅವಮಾನಕಾರಿಯಾಗಿ ನೀಡಿದ ಹೇಳಿಕೆ ಖಂಡಿಸಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ದಲಿತ ಹಕ್ಕು ಸಮಿತಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಡಿ.ಎಚ್.ಎಸ್. ತಾಲೂಕು ಕಾರ್ಯದರ್ಶಿ ಈಶ್ಚರಿ ಶಂಕರ್, ಡಿವೈಎಫ್ ಐ ತಾಲೂಕು‌‌ ಮುಖಂಡ ಅಭಿಷೇಕ್ ದೂರು ಸಲ್ಲಿಸಿದರು.

Exit mobile version