Site icon Suddi Belthangady

ಉಚ್ಚಿಲ: ದಸರಾ ಪ್ರಯುಕ್ತ ಕುಸ್ತಿ ಪಂದ್ಯಾಟ- ಮಡ್ವಬೀಡು ಗಗನ್ ಸಿ ಶೆಟ್ಟಿರಿಗೆ ಪ್ರಶಸ್ತಿ

ಬೆಳ್ತಂಗಡಿ: ಉಚ್ಚಿಲ ದಸರಾ 2024 ಪ್ರಯುಕ್ತ ನಡೆದ ಕುಸ್ತಿ ಪಂದ್ಯಾಟದಲ್ಲಿ ಮಡ್ವಬೀಡು ಗಗನ್ ಸಿ ಶೆಟ್ಟಿ ಅವರು “ದಸರಾ ಕುಮಾರ್ 2024 ” ಪ್ರಶಸ್ತಿ ಮತ್ತು ಬೆಳ್ಳಿ ಗದೆಯನ್ನು ಪಡೆದರು.

ಇವರು ಪೆರಂಗೋಡಿ ಚಂದ್ರಶೇಖರ್ ಬಿ. ಶೆಟ್ಟಿ ಮತ್ತು ಗೀತಾ ಸಿ. ಶೆಟ್ಟಿ ದಂಪತಿಯ ಪುತ್ರ. ಬೋಳಾರದ ಶಿವಾಜಿ ಫಿಸಿಕಲ್ ಇನ್ಸ್ಟಿಟ್ಯೂಟ್ನ ಸದಸ್ಯ ಮತ್ತು ಪುರುಷೋತ್ತಮ್ ಗುಜರನ್ ರವರ ಶಿಷ್ಯ.

Exit mobile version