Site icon Suddi Belthangady

ಅ.17: ಅಮರ್ ಜಾಲ್ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪ್ರಥಮ ವರ್ಷದ ಕೋಲ, ಹರಕೆಯ ಕೋಲ

ಓಡಿಲ್ನಾಳ: ಅಮರ್ ಜಾಲ್ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅ.17 ತುಲಾ ಸಂಕ್ರಮಣದಂದು ಬೆಳಿಗ್ಗೆ ಅಗೇಲು ಸೇವೆ, ಮದ್ಯಾಹ್ನ ಮಹಾಪೂಜೆ ಅನ್ನದಾನ ನಡೆಯಲಿದೆ.

ರಾತ್ರಿ ವರ್ಷದ ಪ್ರಥಮ ಕೋಲ ಹಾಗೂ ಗುರಿಪಳ್ಳ ರಾಜೇಂದ್ರ ಪೂಜಾರಿ ಮತ್ತು ಮನೆಯವರ ಹರಕೆಯ ಕೋಲ ನಡೆಯಲಿದೆ ಎಂದು ಅಮರ್ ಜಾಲ್ ರವಿ ಪೂಜಾರಿ ತಿಳಿಸಿದ್ದಾರೆ.

Exit mobile version