Site icon Suddi Belthangady

ನಿಡ್ಲೆಯಲ್ಲಿ ಸಿಡಿಲು ಬಡಿದು ಹಾನಿಯಾದ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನಿಂದ ಭೇಟಿ, ಸಹಾಯಧನ ಹಸ್ತಾಂತರ

ನಿಡ್ಲೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ವತಿಯಿಂದ ನಿಡ್ಲೆ ಗ್ರಾಮದ ಗಾಣಂತಿ ನಿವಾಸಿ ರಾಜೇಂದ್ರ ಗೌಡರವರ ಮನೆಗೆ ಇತ್ತೀಚಿಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿತ್ತು ಸ್ಥಳಕ್ಕೆ ಟ್ರಸ್ಟ್ ನ ಪ್ರಮುಖರು ಭೇಟಿ ನೀಡಿ ಧನ ಸಹಾಯ ಹಸ್ತಾoತರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ವಿಜಯ ಗೌಡ ವೇಣೂರು, ಶ್ರೀನಿವಾಸ ಗೌಡ ಬೆಳಾಲು, ಭರತ್ ಬಂಗಾಡಿ, ಸೂರಜ್ ವಳoಬ್ರ, ವಸಂತ ಗೌಡ ಮರಕ್ಕಡ, ನವೀನ್ ಬಿ.ಕೆ, ಸತೀಶ್ ಬೆದ್ರಬೆಟ್ಟು, ದಿನೇಶ್ ಗೌಡ ಕುಳೆoಜಿರೋಡಿ, ರಾಜೇಶ್ ತ್ರಿಶೂಲ್, ನಿಡ್ಲೆ ಸಮಿತಿ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಹಾಗೂ ಮನೆಯವರು ಉಪಸ್ಥಿತರಿದ್ದರು.

Exit mobile version