Site icon Suddi Belthangady

ಕೊಡಗಿನ 2024ನೇ ಸಾಲಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ವೇಣೂರಿನ ಅಂಡಿಂಜೆಯ ಸರಸ್ವತಿ ಆರ್.ಜಿ. ಭಟ್‌ಗೆ ತೃತೀಯ ಬಹುಮಾನ

ಬೆಳ್ತಂಗಡಿ: ಕೊಡಗಿನ 2024ನೇ ಸಾಲಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ವೇಣೂರಿನ ಅಂಡಿಂಜೆಯ ಕುಂಡ್ಯಡ್ಕ ಸರಸ್ವತಿ ಆರ್.ಜಿ. ಭಟ್ ರವರು ರಚಿಸಿದ ಹುಣ್ಣಿಮೆ ಚಂದ್ರ ಕಥೆಗೆ ತೃತೀಯ ಬಹುಮಾನ ಲಭಿಸಿದೆ.

ಇವರು ಪ್ರಗತಿಪರ ಕೃಷಿಕ, ಉದ್ಯಮಿ ರಾಜ್‌ಗೋಪಾಲ್ ಭಟ್ ರವರ ಪತ್ನಿ.

Exit mobile version