ನೆರಿಯ: ರೈತರು ಭತ್ತದ ಕೃಷಿ ಆರಂಭದ ಹೊತ್ತಿನಲ್ಲಿ ಸೆ.30ರಂದು ನಿರಂತರವಾಗಿ ಸಂಜೆ ಸುರಿದ ಮಳೆಗೆ ರೈತರು ಕಂಗಲಾಗಿದ್ದಾರೆ.
ಕಾಟಾಜೆ ಪರಿಸರದಲ್ಲಿ ಗದ್ದೆಗೆ ನೀರು ನುಗ್ಗಿ ಸಂಪೂರ್ಣವಾಗಿ ಭತ್ತದ ಕೃಷಿ ನಾಶಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ನೆರಿಯ: ರೈತರು ಭತ್ತದ ಕೃಷಿ ಆರಂಭದ ಹೊತ್ತಿನಲ್ಲಿ ಸೆ.30ರಂದು ನಿರಂತರವಾಗಿ ಸಂಜೆ ಸುರಿದ ಮಳೆಗೆ ರೈತರು ಕಂಗಲಾಗಿದ್ದಾರೆ.
ಕಾಟಾಜೆ ಪರಿಸರದಲ್ಲಿ ಗದ್ದೆಗೆ ನೀರು ನುಗ್ಗಿ ಸಂಪೂರ್ಣವಾಗಿ ಭತ್ತದ ಕೃಷಿ ನಾಶಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.