Site icon Suddi Belthangady

ಬೆಳ್ತಂಗಡಿ: ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯ ಕಾಮಧೇನು ನಿವಾಸಿ ಶಂಕರ್ ಹೆಗ್ಡೆ ಹೃದಯಾಘಾತದಿದ ನಿಧನ

ಬೆಳ್ತಂಗಡಿ: ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯ ಕಾಮಧೇನು ನಿವಾಸಿ, ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಸಿಬ್ಬಂದಿ ಶಂಕರ್ ಹೆಗ್ಡೆ(74 ವರ್ಷ) ರವರು ಹೃದಯಾಘಾತದಿಂದ ಇಂದು(ಸೆ.30) ನಿಧನರಾದರು.

ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ನಿವೃತ್ತ ಪಿಡಿಓ ಸುಶೀಲ ಪಿ ಹೆಗ್ಡೆ, ಒಂದು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version