Site icon Suddi Belthangady

ಸುದ್ದಿ ವರದಿ ಫಲಶ್ರುತಿ- ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಕಣಿಯೂರು ಗ್ರಾಮ ಪಂಚಾಯತ್ ಗೆ ಭೇಟಿ

ಕಣಿಯೂರು: ಸುದ್ದಿ ಬಿಡುಗಡೆ ಪತ್ರಿಕಾ ವರದಿಯ ಫಲಶ್ರುತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿ ಭವಾನಿ ಶಂಕರ್ ಕಣಿಯೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಂದು ಕೊರತೆಗಳ ಪರಿಶೀಲನೆ ನಡೆಸಿದ್ದಾರೆ.

ಪ್ರಭಾರ ಪಂ ಅಭಿವೃದ್ಧಿ ಅಧಿಕಾರಿಯಾಗಿ ಗೀತಾ ರವರೇ ಮುಂದುವರಿಯಲು ಮೌಖಿಕ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಪಂ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್, ಕಾರ್ಯದರ್ಶಿ ರಮೇಶ್ ಕೆ., ಸಿಬ್ಬಂದಿಗಳಾದ ಉಮೇಶ್, ಲಕ್ಷ್ಮೀ ಪ್ರದೀಪ್, ಚಿರಂಜೀವಿ ಉಪಸ್ಥಿತರಿದ್ದರು.

Exit mobile version