Site icon Suddi Belthangady

ಉಜಿರೆ: ಓಡಲ ಶಿವ ಪಾರ್ವತಿ ಮಹಿಳಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷೆಯಾಗಿ ರಾಜೇಶ್ವರಿ, ಕಾರ್ಯದರ್ಶಿಯಾಗಿ ಸೇವಂತಿ

ಉಜಿರೆ: ಉಜಿರೆ ಓಡಲ ಚಾಮುಂಡಿ ಬೆಟ್ಟ ಚಾಮುಂಡಿ ಬೆಟ್ಟ ಟ್ರಸ್ಟಿನ ವತಿಯಿಂದ ನೂತನ ಮಹಿಳಾ ಭಜನಾ ಮಂಡಳಿ ಅಧಿಕೃತವಾಗಿ ರಚಿಸಲಾಯಿತು.

ಮಂಡಳಿ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ, ಕಾರ್ಯದರ್ಶಿಯಾಗಿ ಶಿಕ್ಷಕಿ ಸೇವಂತಿ ನಿರಂಜನ್ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಭಾರತಿ ವೆಂಕಟರಮಣ, ಜೊತೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ರಾಮಣ್ಣ ನಾಯ್ಕ, ಕೋಶಾಧಿಕಾರಿಯಾಗಿ ಧನ್ಯ ಚಂದ್ರಶೇಖರ್,
ಗೌರವ ಸಲಹೆಗಾರರಾಗಿ, ಸೀತಾರಾಮ ಶೆಟ್ಟಿ ಕೆಂಬರ್ಜೆ, ಸುರೇಶ್ ಆಚಾರ್ಯ, ಜ್ಯೋತಿ ರವಿ ಚೆಕ್ಕಿತಾಯ, ಶಶಿಕಲಾ ದೇವಪ್ಪ ಗೌಡ ಇವರನ್ನು ನೇಮಿಸಲಾಯಿತು.

Exit mobile version