Site icon Suddi Belthangady

ಸೌತಡ್ಕ: ಕಡೀರ ನಾಗಬನದಲ್ಲಿ ನಿಡ್ಲೆ-ಕಳೆಂಜ ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಗಿಡ ನಾಟಿ ಕಾರ್ಯಕ್ರಮ

ಸೌತಡ್ಕ: ಕಡೀರ ನಾಗಬನದಲ್ಲಿ ನಿಡ್ಲೆ-ಕಳೆಂಜ ಶೌರ್ಯ ವಿಪತ್ತು ತಂಡದ ಸದಸ್ಯರಿಂದ ನಾಗ ಬನದ ಮಣ್ಣಿನ ಆವರಣದ ರಕ್ಷಣೆಗೋಸ್ಕರ ಗಿಡ ನಾಟಿ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ನಿಡ್ಲೆ -ಕಳೆಂಜ ಶೌರ್ಯ ವಿಪತ್ತು ತಂಡದ ಸದಸ್ಯರು ವಲಯ ಮೇಲ್ವಿಚಾರಕಿ ಭಾಗೀರತಿ ಬರೆಂಗಾಯ, ಒಕ್ಕೂಟ ಸೇವಾಪ್ರತಿನಿಧಿ ಆಶಾ, ದೇವಳದ ನಿಕಟಪೂರ್ವ ಸದಸ್ಯ ಪ್ರಶಾಂತ ಪೂವಾಜೆ ಉಪಸ್ಥಿತರಿದ್ದರು.

Exit mobile version