ಬೆಳ್ತಂಗಡಿ: ನಡಿಗುತ್ತು ಮನೆಯ ಪುಷ್ಪಾವತಿ (81ವ) ರವರು ಅಸೌಖ್ಯದಿಂದ ಸೆ.18ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಜಯಾನಂದ ಪೂಜಾರಿ, ನಾರಾಯಣ ಪೂಜಾರಿ, ಹರೀಶ್ ಪೂಜಾರಿ, ಪುತ್ರಿಯರಾದ ಬೇಬಿ, ರಜನಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬೆಳ್ತಂಗಡಿ: ನಡಿಗುತ್ತು ಮನೆಯ ಪುಷ್ಪಾವತಿ (81ವ) ರವರು ಅಸೌಖ್ಯದಿಂದ ಸೆ.18ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಜಯಾನಂದ ಪೂಜಾರಿ, ನಾರಾಯಣ ಪೂಜಾರಿ, ಹರೀಶ್ ಪೂಜಾರಿ, ಪುತ್ರಿಯರಾದ ಬೇಬಿ, ರಜನಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.