Site icon Suddi Belthangady

ಜಿಲ್ಲಾವಾರು ಪ್ರಥಮ ಸ್ಥಾನ ಪಡೆದ ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘ

ನೆರಿಯ: ಗುಣಮಟ್ಟದ ಹಾಲು ನೀಡುತ್ತಿರುವ ನೆರಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಧಾನ ಲಭಿಸಿದೆ.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಬಹುಮಾನ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಮಹಮ್ಮದ್ ಶರೀಫ್, ಅಧ್ಯಕ್ಷ ಗೋಪಾಲಕೃಷ್ಣ ಪಿ.ಕೆ. ನಿರ್ದೇಶಕರಾದ ಎಂ ಬಾಲಕೃಷ್ಣ ಗೌಡ, ಕಮಲಾಕ್ಷ ಗೌಡ, ವೆಂಕಪ್ಪ ಗೌಡ, ಲೀಲಾಧರ ಎ.ಎಸ್. ಶೋಭ, ಪಿ.ಎಸ್, ದೇವಕಿ, ವಿಮಲ, ಸ್ಮಿತಾ, ಹಾಲು ಪರೀಕ್ಷಕಿ ಶುಭ, ಸಹಾಯಕಿ ಸಮಿತ ಉಪಸ್ಧರಿದ್ದರು.

Exit mobile version