Site icon Suddi Belthangady

ಪ್ರಧಾನಿ ನರೇಂದ್ರ ಮೋದಿಯವರ ಜನುಮದಿನ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರರಿಂದ ಪ್ರಾರ್ಥನೆ

ಧರ್ಮಸ್ಥಳ: ದೇಶದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ ದಾಸ್ ಮೋದಿಯವರ 74ನೇ ಜನುಮದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ ಪ್ರಾ.ಕೃ,ಪ.ಸ.ಸಂಘದ ಅಧ್ಯಕ್ಷ ಪ್ರೀತಮ್ ಡಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ದಿನೇಶ್, ಹರ್ಷ ಜೈನ್, ಮುರುಳಿದಾಸ್, ಧರ್ಮಸ್ಥಳ ಪ್ರಾ.ಕೃ,ಪ.ಸ.ಸಂಘದ ನಿರ್ದೇಶಕರಾದ ವಿಕ್ರಮ್, ಬೆಳ್ತಂಗಡಿ ತಾಲೂಕಿನ ಬಾ.ಜ.ಪಾ ಸಾಮಾಜಿಕ ಜಾಲತಾಣದ ಸದಸ್ಯರಾದ ಸುಹಾಸ್, ಪಾಂಗಳ ವಾರ್ಡಿನ ಕಾರ್ಯದರ್ಶಿ ಮುಖೇಶ್, ಹಾಗೂ ಕಾರ್ಯಕರ್ತರಾದ ಅಭಿಷೇಕ್ ಉಪಸ್ಥಿತರಿದ್ದರು.

Exit mobile version