Site icon Suddi Belthangady

ಸುಲ್ಕೇರಿಮೊಗ್ರು: ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಲ್ಕೇರಿಮೊಗ್ರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಸಮಿತಿ ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಉಪಾಧ್ಯಕ್ಷರಾಗಿ ರಾಜೇಂದ್ರ ಸಾಲಿಯಾನ್, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್, ಜೊತೆ ಕಾರ್ಯದರ್ಶಿ ರಾಜೇಶ್ ಪರಂಟ್ಯಾಲ, ಕೋಶಾಧಿಕಾರಿ ಗೇತನ್ ಮಡಿವಾಳ, ಗೌರವಾಧ್ಯಕ್ಷರು ಸತೀಶ್ ದೇವಾಡಿಗ ಸಮಿತಿಯ ಸದಸ್ಯರುಗಳಾಗಿ ಸಂಜೀವ ದೇವರಗುಡ್ಡೆ, ಭಾಸ್ಕರ ದೇವಾಡಿಗ, ಸುನಿಲ್ ನಾಯ್ಕ, ಅಶೋಕ ಕಾಡಂಗೆ, ವೆಂಕಪ್ಪ ಎಂ.ಕೆ, ಶ್ರೀನಾಥ್ ಕಲ್ಪಿಲ, ನಂದನ್ ಕುಮಾರ್, ದಯಾನಂದ ಕಂಬಳದಡ್ಡ, ನವೀನ್ ಪಡುಬೈಲು, ಮಹಿಳಾ ಸಮಿತಿಯ ಸದಸ್ಯರಾಗಿ ಮಮತಾ ಎಸ್.ಎಂ, ನಳಿನಿ, ಅಮಿತಾ, ಆಶಾ, ಧನಲಕ್ಷ್ಮಿ ಹೊಳೆಬದಿ, ಗೀತಾ ಮಂತುಗುಡ್ಡೆ, ಶಶಿಕಲಾ ಕಾಡಂಗೆ, ವೀಣಾ ಕಾಡಂಗೆ, ಲತಾ ವರ್ಪಾಳೆ, ಸುನೀತ ನಾಯಿಜೆ ಆಯ್ಕೆಯಾಗಿದ್ದಾರೆ.

Exit mobile version