Site icon Suddi Belthangady

ಉರುವಾಲು: ಕಾರಿಂಜ ಬಾಕಿಮಾರು ಶ್ರೀಕೃಷ್ಣ ಸೇವಾ ಸಮಿತಿಯ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

ಉರುವಾಲು: ಕಾರಿಂಜ ಬಾಕಿಮಾರು ಶ್ರೀಕೃಷ್ಣ ಸೇವಾ ಸಮಿತಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉರುವಾಲು ಗ್ರಾಮದ ಪಿಲಿಕಲ್ಲು ಮೈದಾನದಲ್ಲಿ ಆ.25ರಂದು ನಡೆಯಿತು.ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಿತಿಯ ಹೇಮಂತ್ ಸಿ ಚೆಂಡೆತ್ತಿಮಾರು, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಎನ್, ವಿಜಯ ಕುಮಾರ್ ಕಲ್ಲಳಿಕೆ, ವಿಘ್ನೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಗೌಡ ನೀನಿ, ಉಪ್ಪಿನಂಗಡಿ ಠಾಣಾಧಿಕಾರಿ ಲಿಂಗರಾಜ್, ಡೀಕಯ್ಯ ಗೌಡ ನೀನಿ, ಮಂಜುನಾಥ ಗೌಡ ಪಿಲಿಕಲ್ಲು ಹಾಗೂ ಸತ್ಯನಾರಾಯಣ ಗೌಡ ಪಿಲಿಕಲ್ಲು ಹಾಜರಿದ್ದರು.

ಆಟೋಟ ಸ್ಪರ್ಧೆಗಳನ್ನು ದಿನೇಶ್ ಚಿಕ್ಕಮಗಳೂರು ಇವರು ನಡೆಸಿಕೊಟ್ಟರು. ಸತೀಶ್ ಪೂಜಾರಿ ಪಿಲಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

Exit mobile version