Site icon Suddi Belthangady

ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸದಸ್ಯರಿಂದ ಶ್ರೀರಾಮ ಕ್ಷೇತ್ರ ಶಾಖಾ ಮಠ ಕರಿಕಲ್ ಭೇಟಿ- ಬ್ರಹ್ಮಾನಂದ ಶ್ರೀಗಳಿಂದ ಆಶೀರ್ವಾದ

ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಚಾತುರ್ಮಸ್ಯ ವೃತದಲ್ಲಿರುವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭಟ್ಕಳ ಕರಿಕಲ್ ಶಾಖಾ ಮಠಕ್ಕೆ ಧರ್ಮಸ್ಥಳ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಗ್ರಾಮ ಸಮಿತಿಯ ಸದಸ್ಯರ 55 ಜನರ ತಂಡದಿಂದ ಭೇಟಿ ನೀಡಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಮುರುಡೇಶ್ವರ ದೇವಸ್ಥಾನ, ಈ ಸಂದರ್ಭದಲ್ಲಿ ಆನೆಗುಡ್ಡೆ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ದುರ್ಗ ಪರಮೇಶ್ವರಿ ದೇವಸ್ಥಾನ ಕುಂಭಾಸಿ, ಮರವಂತೆ ಬೀಚ್ ಗ ಭೇಟಿ ನೀಡಿದರು.

Exit mobile version