Site icon Suddi Belthangady

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನದ ಕಾಮಗಾರಿಗೆ ಪೋಸೊಂದೋಡಿ ನಿವಾಸಿ ದುಗ್ಗಪ್ಪ ಗೌಡ ಮತ್ತು ರಾಜಿವಿ ದಂಪತಿಗಳಿಂದ ದೇಣಿಗೆ ಹಸ್ತಾಂತರ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಸಮುದಾಯ ಭವನಕ್ಕೆ ಪೋಸೊಂದೋಡಿ ನಿವಾಸಿ ದುಗ್ಗಪ್ಪ ಗೌಡ ಮತ್ತು ರಾಜಿವಿ ದಂಪತಿಗಳು 1,00,111ರೂ ಮೊತ್ತದ ದೇಣಿಗೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿ ಸಾಗಲು ಸಮಾಜದ ಭಾಂದವರು ಇನ್ನೂ ಹೆಚ್ಚಿನ ಮೊತ್ತ ನೀಡಿ ಸಹಕರಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

Exit mobile version