Site icon Suddi Belthangady

ಬಂದಾರು: ಮೈರೋಲ್ತಡ್ಕ ಚಾಕೋಟೆದಡಿಯಲ್ಲಿ ಮನೆಗೆ ಮರ ಬಿದ್ದು ಹಾನಿ- ಸ್ಥಳಕ್ಕೆ ಗ್ರಾ.ಪಂ ನಿಂದ ಭೇಟಿ, ಪರಿಶೀಲನೆ

ಬಂದಾರು: ಬಂದಾರು ಗ್ರಾಮದ ಮೈರೋಲ್ತಡ್ಕ ಚಾಕೋಟೆದಡಿ ನಿವಾಸಿ ಶೇಖರ ಗೌಡ ಅವರ ಮನೆಗೆ ಆಗಸ್ಟ್ 21ರಂದು ವಿಪರೀತ ಗಾಳಿ ಮಳೆಗೆ ತೆಂಗಿನ ಮರ ಮನೆಗೆ ಬಿದ್ದು ಹಾನಿಯಾಗಿತ್ತು.

ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮರ ತೆರವು ಕಾರ್ಯಾಚರಣೆಗೆ ಊರವರು ಶ್ರಮಿಸಿದ್ದಾರೆ.

Exit mobile version