Site icon Suddi Belthangady

ಚಾರ್ಮಾಡಿ: ಅಂತರ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಮರದ ಕೊಂಬೆ

ಚಾರ್ಮಾಡಿ: ಅಂತರ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟದಲ್ಲಿ ಮರಗಳು ಬ್ಲಾಕ್ ಆಗಿ ಬಹಳಷ್ಟು ನೀರು ಬಂದಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಬಹಳಷ್ಟು ಮಳೆ ಸುರಿಯುತ್ತಿದ್ದು ರಸ್ತೆಯಲ್ಲಿ ಸಾಗಲು ಸಾಧ್ಯವಾಗದಷ್ಟು ನೀರು ಬಂದಿದೆ. ಬೆಳ್ತಂಗಡಿ ಪ್ರದೇಶದಲ್ಲಿ ಮಳೆಯಿಲ್ಲ. ಕೇವಲ ಘಾಟಿ ಪ್ರದೇಶದಿಂದ ಮಳೆ ತೀವ್ರ ಪ್ರಮಾಣದಲ್ಲಿ ಬರಿತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು ಅಂತರ ಪ್ರದೇಶದ 24 ಎಕ್ರೆ ಅಡಿಕೆ ತೋಟಕ್ಕೆ ನೀರು ನುಗ್ಗಿದೆ.

Exit mobile version