Site icon Suddi Belthangady

ಉಜಿರೆ: ಪೆರ್ಲ ಸನ್ಯಾಸಿ ಅಜ್ಜನ ಕಟ್ಟೆಯಲ್ಲಿ ರಕ್ಷಾ ಬಂಧನ

ಉಜಿರೆ: ಇಲ್ಲಿಯ ಪೆರ್ಲ ಸನ್ಯಾಸಿ ಅಜ್ಜನ ಕಟ್ಟೆಯಲ್ಲಿ ಆ.19ರಂದು ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಸನ್ಯಾಸಿ ಅಜ್ಜನ ಕಟ್ಟೆ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಸಪಲ್ಯ, ಕಾರ್ಯದರ್ಶಿ ಅನಿಲ್ ಭಟ್, ಹರೀಶ್ ಪೆರ್ಲ, ಪವೀಣ್ ನಾಯ್ಕ ಪೆರ್ಲ, ಚಂದ್ರಹಾಸ, ಚಂದಪ್ಪ ನಾಯ್ಕ, ಸುಧೀರ್ ಪೆರ್ಲ ಸಮಿತಿ ಸದಸ್ಯರು, ಊರವರು, ಭಕ್ತರು ಹಾಜರಿದ್ದರು.

ಸಂಘದ ಪ್ರಮುಖರಾದ ಪ್ರಕಾಶ್, ಗಣೇಶ್, ರಾಖಿ ಹಬ್ಬದ ಕುರಿತು ಮಾತನಾಡಿದರು.

Exit mobile version