Site icon Suddi Belthangady

ಅರುವ ನಮ ಮಾತೆರ್ಲ ಒಂಜೇ ಕಲಾತಂಡದಿಂದ ಸಹಾಯಧನ

ಬೆಳ್ತಂಗಡಿ: ಅರುವ ನಮ ಮಾತೆರ್ಲ ಒಂಜೇ ಕಲಾತಂಡ ಇದರ ಸದಸ್ಯರ ಸುರಕ್ಷೆಗಾಗಿ ಐದು ವರ್ಷಗಳ ಹಿಂದೆ ಪ್ರಾರಂಭಗೊಂಡ “ನಮ್ಮನಿಧಿಯ”‘ ಸದಸ್ಯರಾಗಿದ್ದ ಯೊಗೀಶ್ ಪಿಲ್ಯ ಇವರು ಅನಾರೋಗ್ಯದಿಂದ ಇತ್ತೀಚಿಗೆ ನಿಧನ ಹೊಂದಿದ್ದು.ಅವರ ಮನೆಗೆ ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ಸದಸ್ಯರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ತಂಡದ ನಮ್ಮ ನಿಧಿಯಿಂದ ರೂ.25,000 ನೀಡಲಾಯಿತು.

Exit mobile version