Site icon Suddi Belthangady

ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷ ಮೆಜರ್ ಜನರಲ್ ಎಂ ವಿ ಭಟ್ (ನಿವೃತ್ತ) ನೆರವೇರಿಸಿ ಸಂದೇಶ ನೀಡಿದರು.

ಈ ಸಂದರ್ಭ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ, ಕೋಶಾಧಿಕಾರಿ ಜಗದೀಶ್, ಜತೆ ಕಾರ್ಯದರ್ಶಿ ದಯಾನಂದ ಚಂದ್ರ, ಸಂಘದ ಮಾಜಿ ಅಧ್ಯಕ್ಷರುಗಳಾದ ಮೋಹನ್ ಕೆ ಎಚ್, ಸುನಿಲ್ ಶೆಣೈ, ಶ್ರೀರಾಮ್ ಭಟ್, ಶ್ರೀಕೃಷ್ಣ ಭಟ್, ಸದಸ್ಯರುಗಳಾದ ವಿಕ್ಟರ್ ಕ್ರಾಸ್ತಾ, ಸುರೇಂದ್ರನ್, ಎ ಕೆ ಶಿವನ್, ಎ ಆರ್ ಜೈನ್, ಸುಬ್ರಮಣಿ ಎಂ ಐ, ಶಿವಪ್ರಸಾದ್, ಸೀತಾರಾಮ್ ಶೆಟ್ಟಿ, ಸುರೇಶ್, ಸುದರ್ಶನ್, ರಮಾನಾಥ ರೈ, ಭಾಸ್ಕರ್ ಹಾಗೂ ತಿಮ್ಮಪ್ಪ ಭಾಗವಹಿಸಿದ್ದರು.

Exit mobile version