Site icon Suddi Belthangady

ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ನಂದಗೋಕುಲ ಗೋಶಾಲೆಗೆ ಭೇಟಿ

ಕೈಗಾರಿಕೋದ್ಯಮಿ ಶ್ರೀ ಅಶ್ವಥ್ ಹೆಗ್ಡೆ ಬಳಂಜರವರು ಆ.15ರಂದು ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ ಜನ್ಮದಿನದ ಪ್ರಯುಕ್ತ ವಿಶೇಷ ಗೋಪೂಜೆ, ಗೋಗ್ರಾಸವನ್ನು ನೀಡಿ ಗೋಶಾಲೆಗೆ ಫೀಡ್ ಶ್ರೆಡ್ಡಿಂಗ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ನೆರಿಯ , ಸುಬ್ರಹ್ಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.

Exit mobile version