Site icon Suddi Belthangady

ನಡ ಮಲೆಕೋಡಿ ತೋಟದಲ್ಲಿ ಅಡಿಕೆ ಗಿಡದ ವಿಸ್ಮಯ ಘಟನೆ

ನಡ: ಮಲೆಕೋಡಿ ಶೇಖರ ಆಚಾರ್ಯ ಇವರ ಮನೆಯ ತೋಟದ ಅಡಿಕೆ ಗಿಡದಲ್ಲಿ ವಿಸ್ಮಯ ಘಟನೆಯೊಂದು ಬೆಳಕಿಗೆ ಬಂದಿದೆ.ಎರಡು ವರ್ಷಗಳ ಹಿಂದೆ ನೆಟ್ಟ ಒಂದು ಅಡಿಕೆ ಗಿಡದಲ್ಲಿ ನಾಲ್ಕು ಗಂಟಿನಿಂದ ಮೇಲೆ ಎರಡು ಸಸಿಗಳಾಗಿ ಕವಲೊಡೆದಿದ್ದು ಪ್ರಕೃತಿ ವಿಸ್ಮಯವಾಗಿದೆ.

ಈ ವಿಷಯವನ್ನು ಸುದ್ದಿ ಬಿಡುಗಡೆಯೊಂದಿಗೆ ಹಂಚಿಕೊಂಡಿದ್ದಾರೆ.ಇವರು ಧರ್ಮಸ್ಥಳ ಕೃಷಿ ಮೇಲ್ವಿಚಾರಕರೊಂದಿಗೆ ಮಾತನಾಡಿದ ಇಂತಹ ಘಟನೆ ಎಲ್ಲಿಯೂ ನಾವು ಕಂಡಿಲ್ಲ ಇದೇ ಮೊದಲ ಬಾರಿಗೆ ಇಂತಹ ವಿಸ್ಮಯ ಕಂಡಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Exit mobile version