Site icon Suddi Belthangady

ನಾರಾವಿ ಸಂತ ಅಂತೋನಿ ಪದವಿಪೂರ್ವ ಕಾಲೇಜಿನಲ್ಲಿ ನಶಾಮುಕ್ತ ಭಾರತ-ಪ್ರತಿಜ್ಞಾ ಸ್ವೀಕಾರ

ನಾರಾವಿ: ನಾರಾವಿ ಸಂತ ಅಂತೋನಿ ಪದವಿಪೂರ್ವ ಕಾಲೇಜುnಲ್ಲಿ ನಶಾಮುಕ್ತ ಭಾರತ ಅಭಿಯಾನದಡಿ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸಂಕಲ್ಪ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾoಶುಪಾಲ ವo.ಡಾ.ಆಲ್ವಿನ್ ಸೆರಾವೋ ಪ್ರತಿಜ್ಞಾವಿಧಿ ಬೋಧಿಸಿದರು.

ಪದವಿಪೂರ್ವ ಕಾಲೇಜಿನ ಉಪಪ್ರಾoಶುಪಾಲ ರಿಚರ್ಡ್ ಮೋರಸ್, ಉಪನ್ಯಾಸಕ ಜ್ಯೋತಿ ಹೆಗ್ಡೆ, ಚೈತ್ರಾ, ಅನಿತಾ ಡಿ’ಸೋಜ, ಕು. ಅಶ್ವಿತಾ ಸೆರಾವೋ, ಕು.ರಾಜೇಶ್ವರಿ, ಪದವಿ ಕಾಲೇಜಿನ ಉಪಪ್ರಾoಶುಪಾಲ ಸಂತೋಷ್ ಸಲ್ದಾನ, ಯನ್ ಯಸ್ ಯಸ್ ಕಾರ್ಯಕ್ರಮ ಯೋಜನಾಧಿಕಾರಿಗಳಾದ ದಿನೇಶ್ ಬಿ. ಕೆ ಬಳoಜ, ಗ್ರಂಥಪಾಲಕ ಪ್ರಕಾಶ್ ಅಳಿಯೂರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version