Site icon Suddi Belthangady

ಚಿಕಿತ್ಸೆ ಫಲಿಸದೆ ಪಟ್ರಮೆ ಕಲ್ಲರಿಗೆ ನಿವಾಸಿ ಸದಾಶಿವ ದಾಸ್ ನಿಧನ

ಪಟ್ರಮೆ: ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿ ತಲೆಗೆ ತೀವ್ರತರದ ಪೆಟ್ಟು ಬಿದ್ದು ಸ್ಮರಣೆ ಶಕ್ತಿಯನ್ನು ಕಳೆದುಕೊಂಡು ಮಲಗಿದಲ್ಲೇ ಇದ್ದು ಇತ್ತೀಚೆಗೆ ಆರೋಗ್ಯ ಹದೆಗೆಟ್ಟಾಗ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದ ಪಟ್ರಮೆ ಕಲ್ಲರಿಗೆ ನಿವಾಸಿ ಸದಾಶಿವ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಆ.9ರಂದು ಸ್ವ ಗೃಹದಲ್ಲಿ ದೈವಾದಿನರಾಗಿದ್ದಾರೆ.

ಮೃತರು ತಾಯಿ ವಿಮಲಾ ದಾಸ್, ಸಹೋದರರಾದ ಮುರಳಿ ದಾಸ್, ದಯಾನಂದ ದಾಸ್, ಸಹೋದರಿಯರಾದ ಉಷಾ, ವೇದಾವತಿ, ಸುಮಿತ್ರಾ, ಮತ್ತು ಲೀಲಾವತಿ, ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version