Site icon Suddi Belthangady

ಸುದ್ದಿ ವರದಿ ಫಲಶೃತಿ: ನೆರಿಯ ಬಸ್ತಿ ಮನೆ ಮೇಲೆ ಹಾದು ಹೋದ ವಿದ್ಯುತ್ ಲೈನ್ ತೆರವು

ನೆರಿಯ: ಬಸ್ತಿ ನಿವಾಸಿ ರಿಕ್ಷಾ ಚಾಲಕ ಪ್ರಸಾದ್ ಅವರ ಮನೆ ಮೇಲೆ ಹಾದು ಹೋದ ವಿದ್ಯುತ್ ಲೈನ್ ತೆರವು ಕಾರ್ಯ ನಡೆಯಿತು.

ಈ ಹಿಂದೆ ಹಲವು ಬಾರಿ ಪ್ರಸಾದ್ ಅವರು ಸಂಬಂಧ ಪಟ್ಟ ಇಲಾಖೆಗೆ ಸ್ಧಳೀಯ ಗ್ರಾಮ ಪಂಚಾಯಿತ್ ಗೆ ಮನವಿ ಮಾಡಿಕೊಂಡಿದ್ದರು.

ಕಳೆದ ತಿಂಗಳ ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಗ್ಗೆ ವರದಿ ಪ್ರಟಕವಾಗಿತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂ.ಸದಸ್ಯ ಆಶ್ರಫ್ ಮುತ್ತುವರ್ಜಿಯಲ್ಲಿ ಇಲಾಖೆಯ ಸಹಕಾರರಿಂದ ಮನೆ ಮೇಲೆ ಹಾದು ಹೋದ ವಿದ್ಯುತ್ ಲೈನ್ ತೆರವು ಕಾರ್ಯ ನಡೆಯಿತು.

Exit mobile version