Site icon Suddi Belthangady

ಶಿಶಿಲ: ಕಾಡಾನೆ ದಾಳಿ- ಅಪಾರ ಕೃಷಿ ನಾಶ

ಶಿಶಿಲ: ಇತ್ತೀಚೆಗೆ ನಿರಂತರವಾಗಿ ಕಾಡಾನೆ ದಾಳಿ ಹೆಚ್ಚಾಗಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ತೋಟವನ್ನು ನಾಶಪಡಿಸುತ್ತಿದೆ.

ಕೆಳಗಿನ ಒಟ್ಲ ಜಗದೀಶ್ ಎಂಬವರ ತೋಟದಲ್ಲಿ 15ಕ್ಕೂ ಹೆಚ್ಚು ಅಡಿಕೆ ಗಿಡ, ತೆಂಗಿನ ಮರ, ಬಾಳೆಗಿಡ, ಪೈಪ್ಲೈನ್ ಕೃಷಿ ಪರಿಕರಗಳನ್ನು ನಾಶಪಡಿಸಿದ್ದು.

ಈ ಭಾಗದಲ್ಲಿ ಹಗಲಿನಲ್ಲೂ ಓಡಾಡಲು ಜನರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Exit mobile version