Site icon Suddi Belthangady

ನೆರಿಯದಲ್ಲಿ ಗ್ರಾಮಸ್ಥರಿಂದ ರಸ್ತೆ ದುರಸ್ತಿ ಕಾರ್ಯ

ನೆರಿಯ: ಗ್ರಾ.ಪಂ. ವ್ಯಾಪ್ತಿಯ ಅಕ್ಕೋಲೆ ರಸ್ತೆ ನಿರಂತರವಾಗಿ ಸುರಿದ ಮಳೆಗೆ ಕೆಸರು ಹೊಂಡಗಳಿಂದ ಕೂಡಿದ್ದು ರಸ್ತೆಯ ದುರಸ್ತಿ ಕಾರ್ಯವನ್ನು ಗ್ರಾಮಸ್ಧರು ರಿಪೇರಿ ಮಾಡಿದ ಬಗ್ಗೆ ಆ.3ರಂದು ವರದಿಯಾಗಿದೆ.

ಶಾಸಕ ಹರೀಶ್ ಪೂಂಜ ಇದೆ ರಸ್ತೆಯಲ್ಲಿ ಖಾಸಗಿ ಜೀಪು ಮೂಲಕ ಪ್ರಕೃತಿ ವಿಕೋಪದಲ್ಲಿ ಹಾನಿಗೊಂಡ ಪ್ರದೇಶ ಭೇಟಿ ಕೊಟ್ಟ ಸಂದರ್ಭದಲ್ಲಿ ರಸ್ತೆ ಕೆಸರುಮಯವಾಗಿತ್ತು, ಸ್ಧಳೀಯ ಗ್ರಾಮ ಪಂ.ಮಾಡಬೇಕಾದ ಕಾಮಗಾರಿಯನ್ನು ಸ್ಧಳೀಯ ನಿವಾಸಿಗಳು ಒಟ್ಟು ಸೇರಿ ಬೆಳ್ಳಿಗೆಯಿಂದ ರಾತ್ರಿ ತನಕ ರಸ್ತೆ ದುರಸ್ತಿಗೊಳಿಸಿದರು.

Exit mobile version