Site icon Suddi Belthangady

ಆಕಸ್ಮಿಕವಾಗಿ ಬಾಯಿಗೆ ಬಿದ್ದು ಸಾವನ್ನಪ್ಪಿದ ಸುಮಾಲಿನಿಯವರ ದಹನ ಕ್ರಿಯೆಯು ಆ.03ರಂದು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನಬಸದಿಯ ಪಕ್ಕದಲ್ಲಿರುವ ಚಿತಗಾರದಲ್ಲಿ

ಬೆಳ್ತಂಗಡಿ: ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ ಜೀವಂಧರ್ ಪಡಿವಾಳ್ ಇವರ ಧರ್ಮಪತ್ನಿ ಸುಮಾಲಿನಿ( 63 ವರ್ಷ) ಇವರು ಆ.02 ಸಾಯಂಕಾಲ 6 ಗಂಟೆಗೆ ಮೃತರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಇವರ ದೇಹದ ದಹನ ಕ್ರಿಯೆಯು ಆ.03 ಬೆಳಗ್ಗೆ 9:00ಗೆ ಸರಿಯಾಗಿ ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನಬಸದಿಯ ಪಕ್ಕದಲ್ಲಿರುವ ಚಿತಗಾರದಲ್ಲಿ ನಡೆಯಲಿದೆ ಎಂದು ಗಮನಕ್ಕೆ ತರುತ್ತಿದ್ದೇವೆ. ಮೃತರು ಮಗ ಸೂರಜ್ ಪಡಿವಾಳ್, ಮಗಳು ಸುಪ್ರಿಯ ಪಡಿವಾಳ್ ರನ್ನು ಅಗಲಿದ್ದಾರೆ.

Exit mobile version