ವೇಣೂರು ಸಮೀಪದ ಅಡಿಂಜೆ ರಾಜಗೋಪಾಲ ಭಟ್ ತೋಟಕ್ಕೆ ಗುಡ್ಡ ಕುಸಿತ Suddi Belthangady 2 months ago ವೇಣೂರು: ವೇಣೂರು ಸಮೀಪದ ಅಡಿಂಜೆ ರಾಜಗೋಪಾಲ ಭಟ್ ತೋಟಕ್ಕೆ ಗುಡ್ಡದ ಮಣ್ಣು ಬಿದ್ದು, ಅಪಾರ ಕೃಷಿಗೆ ಹಾನಿಯಾಗಿದೆ.