ಕಾಯರ್ತಡ್ಕ: ಇಲ್ಲಿಯ ಮುಖ್ಯ ರಸ್ತೆಯಲ್ಲಿರುವ ಪಡಿತರ ಅಕ್ಕಿ ವಿತರಣಾ ಕೇಂದ್ರದ ಸಮೀಪ ಎರಡು ಬದಿಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಅಕ್ಕಿ ವಿತರಣಾ ಕೇಂದ್ರದ ಒಳಗೆ ನೀರು ನುಗ್ಗುವ ಸಂಭವವಿದ್ದುದರಿಂದ ಅಪಾಯದ ಮುನ್ಸೂಚನೆ ಅರಿತು ಹರೀಶ್ ಕುಲಾಲ್, ಅಜಿತ್ ಕುಮಾರ್ ಜೈನ್, ಓಬಯ ಗೌಡ, ಪಿಜೆ ಜೋನ್, ಬಿಜೆಪಿ ಅಲ್ಪಸಂಖ್ಯಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಶಾಲ್ ಹೆಗ್ಡೆ ಮುಂತಾದವರು ಸೇರಿ ಚರಂಡಿ ಸ್ವಚ್ಛತೆ ಕಾರ್ಯವನ್ನು ನಡೆಸಿದರು.
ಕಾಯರ್ತಡ್ಕ: ಮುಖ್ಯ ರಸ್ತೆಯಲ್ಲಿ ಇರುವ ಪಡಿತರ ಅಕ್ಕಿ ಕೇಂದ್ರದ ಸಮೀಪದ ಚರಂಡಿ ಹೂಳೆತ್ತುವ ಕಾರ್ಯ
